National

Updated News -Cloudburst ಜಮ್ಮು-ಕಾಶ್ಮೀರದಲ್ಲಿ ಮೇಘಸ್ಫೋಟ, ಭೂಕುಸಿತ-ಹನ್ನೊಂದು ಜನರ ದುಮ೯ರಣ

ಒಂದೆ ಕುಟುಂಬದ ಏಳು ಜನರ ಸಾವು

ಕಾಶ್ಮೀರ: ಜಮ್ಮು ಕಾಶ್ಮೀರದ ರಾಂಬನ್‌ ಜಿಲ್ಲೆಯ ರಾಜಘಡ ಹಾಗೂ ರಿಯಾಸಿ ಜಿಲ್ಲೆಯಲ್ಲಿ ಊಂಟಾದ ಮೇಘಸ್ಪೋಟ ಹಾಗೂ ಭೂ ಕುಸಿತದ ಪರಿಣಾಮ ಹನ್ನೊಂದು ಜನರು ಸಾವನ್ನಪ್ಪಿದ್ದು, ಹಲವರು ನಾಪತ್ತೆಯಾಗಿರುವ ಘಟನೆ ನಡೆದಿದೆ.

ರಿಯಾಸಿ ಜಿಲ್ಲೆಯ ಮೊಹೊರ್‌ ಪ್ರದೇಶದ ಬದ್ದರ್‌ ಗ್ರಾಮದಲ್ಲಿ ಭೂಕುಸಿತಕ್ಕೆ ಮನೆಯೊಂದು ಸಂಪೂಣ೯ ನೆಲಸಮವಾಗಿದ್ದರ ಪರಿಣಾಮ ಮನೆಯಲ್ಲಿದ್ದ ಒಂದೆ ಕುಟುಂಬದ ಏಳು ಜನರು ಚಿರನಿದ್ರೆಗೆ ಜಾರಿದ್ದಾರೆ.

ಅವಶೇಷಗಳಡಿ ಸಿಲುಕಿದ್ದ ಮೃತ ದೇಹಗಳನ್ನು ತೆಗೆಯಲಾಗಿದೆ. ಮೃತರನ್ನು ನಜೀರ್‌ ಅಹ್ಮದ ಅವರ ಮಕ್ಕಳಾದ ಬಿಲಾಲ್‌ ಅಹ್ಮದ್‌ ಮೊಹಮ್ಮದ್‌ ಮುಸ್ತಾಫಾ, ಮೊಹಮ್ಮದ್‌ ಆದಿಲ್‌, ಮೊಹಮ್ಮದ್‌ ಮುಬಾರಕ ಮತ್ತು ವಾಸಿಂ ಎಂದು ಗುರುತಿಸಲಾಗಿದೆ.

Vijayeendra Hungund

ನ್ಯೂ ಇಂಡಿಯಾ ಕನ್ನಡ" ಇದು ಸತ್ಯದ ಜಯ..ಎಂಬ ಧ್ಯೇಯದೊಂದಿಗೆ ಆರಂಭಿಸಲಾಗಿರುವ ಕನ್ನಡ ನ್ಯೂಸ್‌ ವೆಬ್‌ಸೈಟ್‌. ಸಂಜೆವಾಣಿ, ಹಾಯ್ ಬೆಂಗಳೂರು, ಲಂಕೇಶ್ ಪತ್ರಿಕೆ, ಟಿವಿ೯, ಕಸ್ತೂರಿ ನ್ಯೂಸ್, ಸುವರ್ಣ ನ್ಯೂಸ್ , ಜನಶ್ರೀ ನ್ಯೂಸ್ ಸಂಸ್ಥೆಗಳಲ್ಲಿ ಹಾಗೂ ದೂರದರ್ಶನ ಚಂದನ ಕನ್ನಡ ವಾಹಿನಿಯಲ್ಲಿ ಜಿಲ್ಲಾ ವರದಿಗಾರನಾಗಿ, ವಿಭಾಗೀಯ ಮುಖ್ಯಸ್ಥನಾಗಿ , ಇನ್ ಪುಟ್ ಹಾಗೂ ಔಟ್ ಪುಟ್ ಮುಖ್ಯಸ್ಥನಾಗಿ , ಮುಖ್ಯ ಉಪ ಸಂಪಾದಕನಾಗಿ ಹಾಗೂ ಸಹಾಯಕ ಸಂಪಾದಕನಾಗಿ ಕಾರ್ಯನಿರ್ವಹಿಸಿದ್ದೇನೆ. ನಿಷ್ಪಕ್ಷಪಾತ, ನಿರ್ಭಿಡೆಯಿಂದ ಸುದ್ದಿ ವಿಶ್ಲೇಷಣೆ ಮಾಡುವ ಉದ್ದೇಶದೊಂದಿಗೆ ಆರಂಭಿಸಿರುವ ಈ ನ್ಯೂಸ್‌ ಪೋಟ೯ಲಗೆ ತಮ್ಮ ಬೆಂಬಲವಿರಲಿ.. ವಿಜಯೀಂದ್ರ ಪಿ ಹುನಗುಂದ್‌ ಪ್ರಧಾನ ಸಂಪಾದಕರು, ನ್ಯೂ ಇಂಡಿಯಾ ಕನ್ನಡ, Email- editor@newindiakannada.com

Leave a Reply

Your email address will not be published. Required fields are marked *

Back to top button