DistrictShivamogga

ಶಿವಮೊಗ್ಗದಲ್ಲಿ ರಾಮನವಮಿ ಸಂಭ್ರಮ|ಅಕ್ಕಮಹಾದೇವಿ ಸರ್ಕಲನಲ್ಲಿ ರಾಮೋತ್ಸವ|ಪಾನಕ ಕೋಸಂಬರಿ ವಿತರಿಸಿದ ಶಾಸಕ ಚೆನ್ನಬಸಪ್ಪ

ಜಯನಗರದ ಸೀತಾರಾಮ, ಕೋಟೆ ಸೀತಾರಾಮಾಂಜನೇಯ ದೇವಾಲಯಗಳಲ್ಲಿ ವಾರದಿಂದಲೇ ರಾಮನವಮಿ ಪ್ರಯುಕ್ತ ವಿವಿಧ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನ ಸೀತಾರಾಮ ಕಲ್ಯಾಣೋತ್ಸವ, ಲಕ್ಷ ವಿಷ್ಣುಸಹಸ್ತ್ರನಾಮ ಪಾರಾಯಣ ಆಯೋಜಿಸಲಾಗಿತ್ತು.

ಶಿವಮೊಗ್ಗ: ರಾಮನವಮಿ ಪ್ರಯುಕ್ತ ಗುರುವಾರದಂದು ನಗರದಲ್ಲಿ ವಿಶೇಷ ಪೂಜೆ, ಭಕ್ತರಿಗೆ ಪಾನಕ ಕೋಸಂಬರಿ ವಿತರಣೆ ನಡೆಯಿತು. ಸೀತಾರಾಮ, ಆಂಜನೇಯನ ದೇಗುಲಗಳಲ್ಲಿ ಭಕ್ತರು ಭಾರಿ ಸಂಖ್ಯೆಯಲ್ಲಿ ಆಗಮಿಸಿದ್ದರು. ರಾಮನಾಮ, ಕಲ್ಯಾಣೋತ್ಸವ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಇನ್ನೂ ಜಯನಗರದ ಸೀತಾರಾಮ, ಕೋಟೆ ಸೀತಾರಾಮಾಂಜನೇಯ ದೇವಾಲಯಗಳಲ್ಲಿ ವಾರದಿಂದಲೇ ರಾಮನವಮಿ ಪ್ರಯುಕ್ತ ವಿವಿಧ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನ ಸೀತಾರಾಮ ಕಲ್ಯಾಣೋತ್ಸವ, ಲಕ್ಷ ವಿಷ್ಣುಸಹಸ್ತ್ರನಾಮ ಪಾರಾಯಣ ಆಯೋಜಿಸಲಾಗಿತ್ತು.

ವಿನೋಬನಗರದ ಆಂಜನೇಯ ಸ್ವಾಮಿ ದೇವಾಲಯದಲ್ಲಿ ರಾಮನವಮಿ ಪ್ರಯುಕ್ತ ಅಭಿಷೇಕ,‌ ಗಣಪತಿ, ಹೋಮ ತಾರಕ ಹೋಮ, ಮಾರುತಿ ಹೋಮ ,ಉಯ್ಯಾಲೆ ಸೇವೆ, ಪ್ರಸಾದ ವಿನಿಯೋಗ
ಕಾರ್ಯಕ್ರಮ ನಡೆದವು.

Follow Us

Leave a Reply

Your email address will not be published. Required fields are marked *

Back to top button