
ಕ್ರೇಜಿ ಸ್ಟಾರ್ ರವಿಚಂದ್ರನ ಅವರು ನಾಯಕನಾಗಿ ನಟಿಸಿದ್ದ “ಶಾಂತಿ ಕ್ರಾಂತಿ” ಮರು ಬಿಡುಗಡೆಯಾಗುವ ನಿರೀಕ್ಷೆಯಲ್ಲಿದ್ದ ಚಿತ್ರರಸಿಕರಿಗೆ ನಟ ಹಾಗೂ ರವಿಚಂದ್ರನ್ ಅವರ ಸಹೋದರ ಬಾಲಾಜಿ ವೀರಸ್ವಾಮಿ ಶಾಕಿಂಗ್ ನ್ಯೂಸ್ ನೀಡಿದ್ದಾರೆ.
“ಶಾಂತಿ ಕ್ರಾಂತಿ” ಮರುಬಿಡುಗಡೆ ಸದ್ಯಕ್ಕೆ ಸಾಧ್ಯವಿಲ್ಲ ಎಂದು ಬಾಲಾಜಿ ವೀರಸ್ವಾಮಿ ಸ್ಪಷ್ಟನೆ ನೀಡುವ ಮೂಲಕ ರವಿಚಂದ್ರನ್ ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದ್ದಾರೆ.
ಬಾಲಾಜಿ ವೀರಸ್ವಾಮಿ ಅವರು ಸ್ಪಷ್ಟಿಕರಣ ನೀಡಿದ ಸಂಪೂರ್ಣ ವಿಡಿಯೋ ಇಲ್ಲಿದೆ.







